Pages

Wednesday, October 2, 2024

ಬೆಂಗಳೂರು:

  ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕದ ಅಧ್ಯಾಪಕ ಶ್ರೀ ಡಾ. ರವೀಂದ್ರ ಕುಮಾರ್ ರವರಿಗೆ ರಾಜ್ಯ ಹಿಂದಿ ರತ್ನ ಪ್ರಧಾನ .                 


ಕರ್ನಾಟಕ ರಾಜ್ಯ ಹಿಂದಿ ಶಿಕ್ಷಕರ ಸಂಘ ಬೆಂಗಳೂರು ಜಿಲ್ಲಾ ಘಟಕ ಬೆಂಗಳೂರು ದಕ್ಷಿಣ , ಬೆಂಗಳೂರು ಗ್ರಾಮಾಂತರ , ಬೆಂಗಳೂರು ಉತ್ತರ ಸಹಯೋಗದೊಂದಿಗೆ ಶಿಕ್ಷಕರ ಸದನ ಬೆಂಗಳೂರು ಇಲ್ಲಿ ಒಂದು ದಿನದ ಸಮ್ಮೇಳನ ನಡೆಯಿತು. ಪ್ರತಿ ವರ್ಷ ಕೊಡಮಾಡುವ ರಾಜ್ಯ ಹಿಂದಿ ರತ್ನ ಪ್ರಶಸ್ತಿಯನ್ನ ಕೆಪಿಎಸ್ ಹಿರಿಯಡ್ಕ  ಇಲ್ಲಿನ ಹಿಂದಿ ಭಾಷಾ ಅಧ್ಯಾಪಕರಾದ ಶ್ರೀ ಡಾ. ರವೀಂದ್ರ ಕುಮಾರ್ ರವರಿಗೆ ರಾಜ್ಯ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕಮದಲ್ಲಿ ಕರ್ನಾಟಕ ರಾಜ್ಯ ವೈದ್ಯಕಿಯ ಮತ್ತು ಶಿಕ್ಷಣ ಸಚಿವರಾದ ಶ್ರೀ ದಿನೇಶ ಗುಂಡೂರಾವ್ ಶಾಸಕರಾದ ಪುಟ್ಟಣ್ಣ ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜಾಧ್ಯಕ್ಷವಾದ ಸಿ.ಎಸ್ ಷಡಾಕ್ಷರಿ ರಾಜ್ಯ ಸಹ ಶಿಕ್ಷರ ಅಧ್ಯಕ್ಷರಾದ ಸಿದ್ದ ಬಸಪ್ಪ ಮುಂತಾದವರು ಉಪಸ್ಥಿತರಿದ್ದರು

No comments:

Post a Comment