Friday, October 4, 2024
hiria siri
Wednesday, October 2, 2024
ಬೆಂಗಳೂರು:
ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕದ ಅಧ್ಯಾಪಕ ಶ್ರೀ ಡಾ. ರವೀಂದ್ರ ಕುಮಾರ್ ರವರಿಗೆ ರಾಜ್ಯ ಹಿಂದಿ ರತ್ನ ಪ್ರಧಾನ .
ಕರ್ನಾಟಕ ರಾಜ್ಯ ಹಿಂದಿ ಶಿಕ್ಷಕರ ಸಂಘ ಬೆಂಗಳೂರು ಜಿಲ್ಲಾ ಘಟಕ ಬೆಂಗಳೂರು ದಕ್ಷಿಣ , ಬೆಂಗಳೂರು ಗ್ರಾಮಾಂತರ , ಬೆಂಗಳೂರು ಉತ್ತರ ಸಹಯೋಗದೊಂದಿಗೆ ಶಿಕ್ಷಕರ ಸದನ ಬೆಂಗಳೂರು ಇಲ್ಲಿ ಒಂದು ದಿನದ ಸಮ್ಮೇಳನ ನಡೆಯಿತು. ಪ್ರತಿ ವರ್ಷ ಕೊಡಮಾಡುವ ರಾಜ್ಯ ಹಿಂದಿ ರತ್ನ ಪ್ರಶಸ್ತಿಯನ್ನ ಕೆಪಿಎಸ್ ಹಿರಿಯಡ್ಕ ಇಲ್ಲಿನ ಹಿಂದಿ ಭಾಷಾ ಅಧ್ಯಾಪಕರಾದ ಶ್ರೀ ಡಾ. ರವೀಂದ್ರ ಕುಮಾರ್ ರವರಿಗೆ ರಾಜ್ಯ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕಮದಲ್ಲಿ ಕರ್ನಾಟಕ ರಾಜ್ಯ ವೈದ್ಯಕಿಯ ಮತ್ತು ಶಿಕ್ಷಣ ಸಚಿವರಾದ ಶ್ರೀ ದಿನೇಶ ಗುಂಡೂರಾವ್ ಶಾಸಕರಾದ ಪುಟ್ಟಣ್ಣ ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜಾಧ್ಯಕ್ಷವಾದ ಸಿ.ಎಸ್ ಷಡಾಕ್ಷರಿ ರಾಜ್ಯ ಸಹ ಶಿಕ್ಷರ ಅಧ್ಯಕ್ಷರಾದ ಸಿದ್ದ ಬಸಪ್ಪ ಮುಂತಾದವರು ಉಪಸ್ಥಿತರಿದ್ದರು
.
SSLC TIME TABLE _ 2023
TOPPER IN PUC EXAM RESULT
KARNATAKA PUBLIC SCHOOL HIRIADKA 🌟Congratulations🌟 ಉಡುಪಿ: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಇತ್ತೀಚೆಗೆ ಪ್ರಕಟಿಸಿ...
-
Home ಕರ್ನಾಟಕ ಸರಕಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ KPS HIRIADKA 2025 - 26 ನೇ ಸಾಲಿನ ಶಾಲಾ ಶೈಕ್ಷಣಿಕ ಕಾರ್ಯಕ್ರಮಗಳು S chool Programs for the year...
-
ವಿಶ್ವ ಪರಿಸರ ದಿನ ಜಿಲ್ಲಾ ಮಟ್ಟದ ಕಾರ್ಯಕ್ರಮ ದಿನಾಂಕ 05 - 06 - 2025 ರಂದು ವಿಶ್ವ ಪರಿಸರ ದಿನಾಚರಣೆ 2025 ಜಿಲ್ಲಾ ಪಂಚಾಯತ...
-
ದಾರಿ ದೀಪೋಕ್ತಿ ಜೀವನ ಏಳು ಬೀಳುಗಳ ಸಂಗಮ. ಸ್ನೇಹಿತರು , ಸಂಬಂಧಿಕರು, ಹಿರಿಯರು ನಮಗೆ ಮಾರ್ಗದರ್ಶಕರು. ಜೀವನ ಸುಗುಮ ದಾರಿಗೆ ಕೈಗನ್ನಡಿ ಈ.ದಾರಿ ದೀಪೋ...
Labels
- 10th hindi grammar (1)
- 10th notes (2)
- About me (1)
- Akshayamrutha (1)
- Doordarshan E_class (3)
- Doordarshan E_classes 8th (5)
- doordarshan E_classes 9th (6)
- doordarshna E_class 10th (13)
- General knowldge (1)
- Hindu festivals (1)
- jeeva sanjeevini (1)
- Karnataka public school hiriadka (1)
- Krushi (1)
- Mathematics (1)
- PUC NOTES (2)
- SA 1question papers (2)
- some important apps (1)
- ಕಥಾ ಮಾಲಿಕೆ (1)
- ಕರುಣಾಳು ಬಾ ಬೆಳಕೆ (1)

