Tuesday, September 24, 2024

SA 1-2024

                                    SSLC-2024  

SA 1 ANSWER KEY 



1. FIRST LANGUAGE KANNADA          

ಪ್ರಥಮ ಭಾಷೆ ಕನ್ನಡ प्रथम भाषा कन्नड माध्यम

2.SECOND LANGUAGE ENGLISH

ದ್ವಿತೀಯ ಭಾಷೆ ಇಂಗ್ಲಿಷ್ द्वितीय भाषा अंग्रेजी माध्यम

3. THIRD LANGUAGE HINDI

ತೃತೀಯ ಭಾಷೆ ಹಿಂದಿ तृतीय भाषा हिन्दी

4. MATHEMATICS - KANNADA VERSION

ಗಣಿತ -  ಕನ್ನಡ ಮಾಧ್ಯಮ गणित कन्नड माध्यम

5. MATHEMATICS - ENGLISH VERSION

ಗಣಿತ - ಇಂಗ್ಲೀಷ್ ಮಾಧ್ಯಮ गणित अंग्रेजी माध्यम

6. SCIENCE - KANNADA VERSION

ವಿಜ್ಞಾನ - ಕನ್ನಡ ಮಾಧ್ಯಮ विज्ञान कन्नड माध्यम

7. SCIENCE - ENGLISH VERSION

ವಿಜ್ಞಾನ - ಇಂಗ್ಲೀಷ್ ಮಾಧ್ಯಮ विज्ञान अंग्रेजी माध्यम

8. SOCIAL SCIENCE - KANNADA VERSION

ಸಮಾಜ ವಿಜ್ಞಾನ - ಕನ್ನಡ ಮಾಧ್ಯಮ                    समाज विज्ञान कन्नड माध्यम

9. SOCIAL SCIENCE - ENGLISH VERSION

ಸಮಾಜ ವಿಜ್ಞಾನ - ಇಂಗ್ಲೀಷ್ ಮಾಧ್ಯಮ

समाज विज्ञान अंग्रेजी माध्यम 

Monday, September 9, 2024

ಹಿರಿಯಡ್ಕ :

 ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ 

   ದಿನಾಂಕ 19-09 - 2024 ರಂದು  ಕೆಪಿಎಸ್ ಹಿರಿಯಡ್ಕ ಪ್ರೌಢ ವಿಭಾಗದಿಂದ ಆಯ್ದ ವಿದ್ಯಾರ್ಥಿಗಳಿಗೆ ಮಾದರಿ ಶಾಲಾ ಭೇಟಿ ಮತ್ತು ಸ್ಥಳ ವೀಕ್ಷಣೆ ಕಾರ್ಯಕ್ರಮವನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ/ಮುಖ್ಯ ಶಿಕ್ಷಕರ ನೇತೃತ್ವದಲ್ಲಿ / ಎಲ್ಲಾ ಶಿಕ್ಷಕ ಮಿತ್ರರ ಸಮಗ್ರ ಮೇಲ್ವಿಚಾರಣೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು .  ತಾರಾಲಯ , ಅನಾಟಮಿ, ಹೆರಿಟೇಜ್ ವಿಲೇಜ್,ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್,ಮಣಿಪಾಲ ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಲಾಯಿತು. ಮಣಿಪಾಲ ಪದವಿ ಪೂರ್ವ ಕಾಲೇಜಿನ ಮುಖ್ಯ ಶಿಕ್ಷಕರು ಸಹಕಾರ ನೀಡಿದರು.

ಮಣಿಪಾಲದ ಅನಾಟಮಿ ಮತ್ತು  ಪ್ಯಾಥೋಲಜಿಗೆ ಭೇಟಿ







ಸಾಲು ಮರದ ತಿಮ್ಮಕ್ಕ ಪಾರ್ಕ್ ಗೆ ಭೇಟಿ ನೀಡಿದ ಕ್ಷಣ





  

ಹೆರಿಟೇಜ್ ವಿಲೇಜ್ ನ ವೀಕ್ಷಣೆ ಸಂದರ್ಭ . . . .






.

ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ 

8th B pratiksha ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ವಿಭಾಗಿಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಅವಳಿಗೆ ಹೃತ್ಪೂರ್ವಕ ಅಭಿನಂದನೆಗಳು. ವಿಭಾಗ ಮಟ್ಟದಲ್ಲಿ ಗೆಲುವು ಸಾಧಿಸಲಿ ಎಂದು ಹಾರೈಸುತ್ತೇನೆ. 




ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ 

ಸಾಮಾಜಿಕ ಪರಿಶೋಧನೆ 2024 - 25

          ಪೋಷಕರ ಸಭೆ 

ದಿನಾಂಕ: 10-09 - 2024



E_PAPER

 

Friday, September 6, 2024

Ganesh chaturthi

 ಗೌರಿ ಗಣೇಶ ಹಬ್ಬದ ಶುಭಾಶಯಗಳು





      ಗಣೇಶ ಚತುರ್ಥಿ ಭಾರತ ದೇಶದ ಪ್ರಮುಖ ಹಬ್ಬಗಳಲ್ಲಿ ಒಂದು ಹಬ್ಬ. ಭಾರತೀಯ ವಾಸಿಗರು ವರ್ಷ ಪೂರ್ತಿ ಈ ಹಬ್ಬದ ಸಂಭ್ರಮ ಸಡಗರಕ್ಕಾಗಿ 

ಕಾತುರದಿಂದ ಕಾಯುವುದೇ ಒಂದು ಸಂತೋಷ. ಈ ಹಬ್ಬವನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಅತೀ ವಿಜೃಭಣೆಯಿಂದ ನಡೆಸುತ್ತಾರೆ. ಈ ಹಬ್ಬವು ಹಿಂದೂ ಧರ್ಮದವರ ದೊಡ್ಡ ಹಬ್ಬವಾಗಿದೆ. ಗಣೇಶ ಚತುರ್ಥಿಯು ಗಣೇಶನ ಜನ್ಮ ದಿನವೆಂದು ಆಚರಿಸುವ ಹಬ್ಬವಾಗಿದೆ. ಪ್ರಥಮ ಪೂಜಿತ ಗಣೇಶನು ಎಲ್ಲ ನೋವು ಕಷ್ಟಗಳ ನಿವಾರಕನಾಗಿ ಸಮೃದ್ದಿಯನ್ನು ವೃದ್ದಿಸುವ ಸದಾ ಕಾಲ ಯಶಸ್ಸನ್ನು ನೀಡುವ ಕಾಮಧೇನು. ಅಲ್ಲದೇ ದುಃಖ, ವಿಘ್ನಗಳ ವಿನಾಶಕನು ಎಂಬ ನಂಬಿಕೆ ಅಗಾಧವಾಗಿ ಹಿಂದೂಗಳಲ್ಲಿ ಜನಿತವಾಗಿ ತುಂಬಿದೆ.


   ಈ ಹಬ್ಬವನ್ನು ಹನ್ನೊಂದು ದಿವಸಗಳ ಕಾಲ ಆಚರಿಸಲಾಗುತ್ತದೆ. ಮನೆಗಳಲ್ಲಿ ದೇವಾಲಯಗಳಲ್ಲಿ ಮಹಾ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಹಬ್ಬದ ಹೊನಲನ್ನು ಸಂತೋಷದಿಂದ ಸಂಭ್ರಮಿಸುತ್ತಾರೆ. ಶೃಂಗಾರ, ಮಂತ್ರ ಪಠಣ ,ಭಕ್ತಿಗೀತೆ ಇವುಗಳೊಂದಿಗೆ ವಿವಿಧ ಭಕ್ಷಗಳ ನೈವೇದ್ಯ,ಮೋದಕ ಪಂಚಕಜ್ಜಾಯ ಸಿಹಿ ಉಂಡೆಗಳು ಎಲ್ಲವನ್ನು ಹನ್ನೊಂದು ದಿವಸವೂ ಮಾಡುವುದು ತಿನ್ನುವುದು ವಿಶೇಷ ಅತಿಥಿಗೆ ವಿಶೇಷ ಆತಿಥ್ಯವನ್ನು ಮಾಡುತ್ತಾರೆ. ಈ ಹಬ್ಬಕ್ಕೆ ಹೊಸ ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಹನ್ನೊಂದು ದಿವಸಗಳ ನಂತರ ಗಣಪನನ್ನು ನೀರಿನಲ್ಲಿ ಮುಳುಗಿಸುತ್ತಾರೆ. ವಿಶೇಷವಾಗಿ ಈ ಹಬ್ಬ ಗಣೇಶನ ಗೌರವಾರ್ಥದ ವಿನೋದದಿಂದ ತುಂಬಿದ ಹಬ್ಬವಾಗಿದೆ.ಜಾತಿ ವರ್ಣ ಬೇಧವಿಲ್ಲದೆ ಆನಂದಿಸುವ ಹಬ್ಬವಾಗಿದೆ.


     


SSLC TIME TABLE _ 2023

TOPPER IN PUC EXAM RESULT

           KARNATAKA PUBLIC SCHOOL HIRIADKA                      🌟Congratulations🌟 ಉಡುಪಿ: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಇತ್ತೀಚೆಗೆ ಪ್ರಕಟಿಸಿ...