Tuesday, September 26, 2023

 ಆರು ತಿಂಗಳು ಕಳೆದ ರಸ್ತೆ - ಈಗ ನೋಡಿ ಇದರ ಅವಸ್ಥೆ


ಸಂಜೆ ಸ್ವಲ್ಪ ವಾಕಿಂಗ್ ಹೋಗುವ ಅಭ್ಯಾಸ ಇದೆ. ಹಾಗೆ ಮುತ್ತೂರು ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದೆ. ಅಲ್ಲಿ ಗಮನಿಸಿದ ಕೆಲವು ಅಂಶಗಳನ್ನು ತಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ.






ಕೊಡಿ ಬೆಟ್ಟು ಗ್ರಾಮ ಪಂಚಾಯಿತಿಗೆ ಸೇರಿದ ಊರು ಮುತ್ತೂರು. ಪೆರ್ಣಂಕಿಲ ರಸ್ತೆ ಯಿಂದ ಕೊಂಡಾಡಿ ರಸ್ತೆ ಯ ಮೂಲಕ ಉಡುಪಿ - ಕಾರ್ಕಳ ರಸ್ತೆಯನ್ನು ಜೋಡಿಸುವ ಪ್ರಮುಖ ಲಿಂಕ್ ರೋಡ್ ಈ ಮುತ್ತೂರು ರಸ್ತೆ . ಅನೇಕ ವರ್ಷಗಳಿಂದ ಈ ರಸ್ತೆ ದುರಸ್ತಿ ಯಾಗದೆ ರಸ್ತೆಯಲ್ಲಿ ಓಡಾಡುವ ವಾಹನ ಹಾಗೂ ಜನರಿಗೆ ತುಂಬಾ ತೊಂದರೆ ಯಾಗುತ್ತಿತ್ತು. ಮೊದಲು ಕಟ್ಟಿದ ಸೇತುವೆ ಕೇವಲ 2 ಚಕ್ರದ ವಾಹನ ಹಾಗೂ ಜನರು ಓಡಾಡಲು ಅನೂಕೂಲ ವಾಗಿತ್ತು . ಅದೂ ಎರಡೂ ಬದಿಗಳಲ್ಲಿ ಮುರಿದು ಜನ ಸಂಕಷ್ಟ ಪಡುತ್ತಿದ್ದರು. ಸೇತುವೆಗೆ ಬಳಸಿದ್ದ ಸಾವಿರಾರು ಹಣ ಪೋಲಾಗಿ ಹೋಗಿತ್ತು. ಈ ನಡುವೆ ಕೇಂದ್ರ ಸರಕಾರದ PMGSY ಅಡಿಯಲ್ಲಿ ಇತ್ತೀಚೆಗೆ ಕೋಟಿ ಯಾದಿಯಲ್ಲಿ ಖರ್ಚು ಮಾಡಿ ಒಂದು ಸೇತುವೆ ಹಾಗೂ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಯಿತು. ಜನ ತುಂಬಾ ನಿರೀಕ್ಷೆ ಯಲ್ಲಿದ್ದರು. ಆದರೆ ಕೇವಲ ಆರೇ ತಿಂಗಳ ಅವಧಿಯಲ್ಲಿ ರಸ್ತೆಗಳ ನಡುವೆ ಹೊಂಡ ಬೀಳಲು ಆರಭಿಸಿದೆ. ಇದು ಕಾಮಗಾರಿ ನಡೆಸಿದ ಅಧಿಕಾರಿಗಳ ಕಾರ್ಯ ವೈಖರಿಯನ್ನು ಸೂಚಿಸುತ್ತದೆ. ರಸ್ತೆ ಕೆಲಸಕ್ಕೆ ಮಣ್ಣನ್ನು ಕೇಳಿದಾಗ ನಾವೇ ಅದಕ್ಕೆ ಮಣ್ಣಿನ ವ್ಯವಸ್ಥೆಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಒದಗಿಸಿ ಕೊಟ್ಟಿದ್ದೇವೆ . (ಅಧಿಕಾರಿಗಳು ನಂತರ ಬಿಲ್ಲಿನಲ್ಲಿ ಡ್ರಾ ಮಾಡಿರಬಹುದು ಏನೊ ಗೊತ್ತಿಲ್ಲ.) ಜನರ ತೆರಿಗೆ ಹಣದಲ್ಲಿ ಈ ರೀತಿ ಕಳಪೆ ಕಾಮಗಾರಿ ನಡೆಸಿ ವಂಚಿಸುವುದು ಸರಿಯಲ್ಲ . ಇದರ ಬಗ್ಗೆ ಗ್ರಾಮದ ಜನ ಚಿಂತಿಸಬೇಕಿದೆ. 




Wednesday, September 20, 2023

9th Question paper s

 9th Question paper-2023-24


     सरकारी प्रौढ्शाला राजीवनगर मणिपाल उडुपि.

              प्रथम योगात्मक परीक्षा 2022-23

कक्षा:नौंवी    विषय:हिंदी    अंक:80     समय: 3 घंटा

---------------------------------------------------------

I. विकल्पों में से सही उत्तर चुनकर लिखिए। 8x1=8

1.निम्नलिखित में से बहुवचन शब्द है -

(अ) दरवाजा (आ) झंडे (इ) ओढनी (ई) थाली

2. ‘ समीप ’ शब्द का समानार्थक रूप है -

(अ) दूर (आ) पास (इ) बहुत (ई)सुंदर

3. ___ उसके साथ ही खेलता हूँ। उचित सर्वनाम से रिक्त स्थान भरिए।

(अ) वे (आ) वह (इ) तुम (ई) मैं

4.‘ बादशाह’ शब्द का अन्यलिंग रूप है -

(अ) बेगम (आ) महारानी (इ) राजा ( ई)महिला

5. कब से ऐसा होता आ रहा है ? इस वाक्य में प्रयुक्त विराम चिन्ह है - - - -

(अ) प्रश्नवाचक (आ) पूर्ण विराम (इ) भाव सूचक (ई) योजक चिन्ह

6.‘ पढना’ शब्द का प्रथम प्रेरणार्थक क्रिया रूप है-

(अ) पढाना (आ) पढ़वान (इ) पढ ( ई) पढ़ाई

7.‘ सवाल’ शब्द का विलोम शब्द है-

(अ) प्रशन (आ) लड़का (इ) जवाब (ई) उत्तर

8. ' पानी पिलाना ' का शब्दार्थ है ।

(अ) भ्रम करना (आ) पानी आना (इ) बुरा होना (ई) सबक सिखाना ।

II. अनुरूपता लिखिए। 4x1=4

9. मौसी : कहानी :: मेरा बचपन : _______।

10.दीया:दीप::पताका: ___________।

11.रामाकृष्ण परमहंस:शारदादेवी::विश्वनाथदत्त: _________ ।

12. जैनुलाब्दीन : आशियम्मा :: अहमद जलालुद्दीन : _________ ।

III. एक एक वाक्य में उत्तर लिखिए। 4x1=4

13.झंडा किससे बना? 14.दोपहर होने पर मौसी कहाँ पहुँच जाती थी?

15.बकासुर कहाँ रहता था? 16.बच्चों को सडक पर जाकर क्या नहीं करना चाहिए ?

IV.दो-तीन वाक्य में उत्तर लिखिए। . 8x2=16

17. विवेकानंद की रूचि किन-किन विषयों में थी?

18.क्या अनमोल है? चौराहों पर क्या दिए गए हैं?

19.भाई को बहन कैसे विदा करती है?

20. मौसी बच्चों को कौन-कौन सी कहानियां सुनाती थी ?

21.मासमाई की गुफाएँ कैसी है?

22.ब्राह्मण के घर में सब लोग क्यों रो रहे थे ?

23.बाबू भाई ने किन-किन से मदद मांगी ?


24.कल्पना चावला का जन्म कहाँ हुआ ? उसे प्यार से पूरा देश क्या कहता है ? अथवा

कल्पना की बचपन की क्या आकांक्षा थी ?

V. पांच से छ: वाक्य में उत्तर लिखिए। 3x9=27

25.विवेकानंद ने भारत वासियों को क्या उपदेश दिया ?

26.विवेकानंद ने जनता को ललकार कर क्या कहने को कहा ?

27.माइती बाजार के बारे में तीन वाक्य लिखिए ।

28.भाई को गिरते देखकर बहन ने क्या किया ?

29.हिमालय के बारे में कवि की भावना क्या है ?

30. चौराहो पर दिए गए संकेतों को विस्तार से लिखिए ।

31.बच्चों ने मिलकर मौसी की सेवा किस प्रकार की ?

32. कविता का भावार्थ लिखिए ।

       ध्वनि मिट्टी जलवायु आदि

       जीव जगत के मित्र सभी

       इनकी रक्षा करना 

       अब कर्तव्य हमारा । 

33. कन्नड़ या अंग्रेजी में अनुवाद कीजिए ।

      सबलोग अपनी बारी भुगतते हैं । ना भुगतते तो वह राक्षस सारे नगर को उजाड़ दे । हजारों मनुष्यों को एक साथ खा जाए ।

VI. कवितापूर्तिकीजिए। 2x4=8

34.मौसी की खुशी जीवन का वर्णन कीजिए । अथवा 

बच्चों ने मिलकर मौसी की सेवा किस प्रकार की ?

35. पद्य भाग पूर्ण कीजिए।

कमल__________ भारत माता।(7 पंक्तियां)

VII. 36.गद्यांश पढ़कर नीचे दिएगए प्रश्नों के उत्तर लिखिए। 4x1=4

नारियों के सम्मान हेतु हर साल 8 मार्च को अंतर्राष्ट्रीय महिला दिवस मनाया जाता है । हमारे देश में रानी लक्ष्मीबाई कित्तूर रानी चेन्नम्मा ओनके ओबव्वा मदर टेरेसा पीटी ऊषा आदि महिला प्रसिद्ध है । यत्र नार्यस्तु पूज्यंते रमंते तत्र देवता हा अर्थात जहां नारी की पूजा होती है वहां देवता निवास करते हैं । कंधे से कंधा मिलाकर चलने वाली प्रतिभा पाटिल ने राष्ट्रपति तथा इंदिरा गांधी ने प्रधानमंत्री जैसे सर्वोच्च पद की गरिमा बढ़ाई है । जिस दिन देश की महिलाएं सशक्त बनेंगी उस दिन अपने देश को सशक्त बनाने से दुनिया की कोई ताकत नहीं रोक सकती ।

१. अंतर्राष्ट्रीय महिला दिवस कब मनाया जाता है?

२. प्रतिभा पाटिल और इंदिरा गांधी ने नारियों की गरिमा कैसे बढ़ाई है?

३. भारत की प्रसिद्ध महिलाओं के नाम बताइए?

४. यत्र नार्यस्तु पूज्यंते रमंते तत्र देवता - इसका अर्थ क्या है?

VIII.37 किसी एक विषय के बारे में 12 से 15 वाक्यों में निबंध लिखिए ।

क ) पर्यावरण की रक्षा ख ) राष्ट्रभाषा हिंदी ग ) अनुशासन का महत्व

IX. 38. अपने भाई की शादी में भाग लेने के लिए प्रधानाध्यापक जी से अनुमति मांगते हुए तीन दिनों की छुट्टी के लिए आवेदन पत्र लिखिए। अथवा

परीक्षा तैयारी के बारे में अपनी माताजी को पत्र लिखिए । 5x1=5


SA 1QUESTION PAPER S

 8th Question paper 2023-24

सरकारी प्रौढ्शाला राजीवनगर ,मणिपाल उडुपि.

प्रथम संकलनात्मक मौल्यांकन. 2023-24

वर्ग: 8 वी अंक:40 विष्य:हिन्दी समय: 90 मिनिट

छात्रों का नाम: -------------------------------------- रू.नं:


I.निम्नलिखित प्रश्नों के लिए चार-चार विकल्प दियेगए है/ जिनमें एक मात्र सही उत्तर है/ सही उत्तर चुनकर लीखिए: 4x1=4

 1. `मति ’ शब्द का अर्थ है।

   A) मर्यादा B) बुद्धि C) भाषा D) शुद्द             

2. " सवाल" शब्द का विलोम शब्द है - - - -

A) सच B) जवाब C) सही D) सवा          

3. निम्नलिखित में से स्त्रीलिंग शब्द है।

   A) पिता B) पुरुष C) लडकी D) बालक          

4." मुरली " का वचन बदलिए ।

   A) मूरलियाँ B) मूरली C) मुरलीयाँ D) मुरलीए                        

II.प्रथम दो पदों से सूचित संबंधों के अनुरूप तीसरा पद से संबंधित पद लिखिए: 3x1=3

5." बिल्ली" : रोटी :: बंदर : 

6." शिक्षा" : ठाकूर गोपाल शरण सिंह :: समाचार पत्र की अत्मकथा:------------------

7. दूरदर्शन : टेलीविजन :: दूरभाष : ----

 III. निम्नलिखित प्रश्नों के उत्तर एक-एक वाक्यों में लिखिए: 5x1=5

8. हमें कैसे रहना चाहिए ?

9. दूध कहाँ फैल गया ?

10.भारत पर दुशमनों ने कब आक्रमण किया ?

11.मेजर आत्माराम त्यागी ने किसे दिये हुए वचनों का पालन किया ?

12. गांधीजी किसके मूर्ती थे ?

IV.निम्नलिखित प्रश्नों के उत्तर दो-तिन वाक्यों में लिखिए: 5x2=10

13.‘ हठ छोडें, सयंम अपनाएँ ’ इस वाक्य से क्या अर्थ प्रकट होता है ?

14. भोलू क्यों घबरा गया ?

15.पानी कैसे बरसता है ? नदियाँ कैसे बहती हैं ?

16. समचार पत्रों में कौन कौन से विषय होते है ?

17.बंदर ने रोटी बँटवारा कैसे किया ?


V. निम्नलिखित प्रश्नों के उत्तर 4-5 वाक्यों में लिखिए: 1x4=4

18.पिता से गांधीजी के माफी माँगने के प्रसंग क वर्णन कीजिए ।

VI. कनड या अंग्रेजी में अनुवाद किजिए। 2x1=2

19. प्राचीन काल में राजा महाराजा कबूतरों के द्वारा संदेश भेजते थे। संदेश वाहक भी संदेश लेकर जाते थे। 


VII.गद्यांश को ध्यान पूर्वक पढ़कर निम्नलिखित प्रश्नों के उत्तर लिखिए । 1x4=4

स्वामी विवेकानंद का जन्म 12 जनवरी 1863 में कोलकाता केएक कायस्थ घराने में हुआ था । उनका बचपन का नाम नरेंद्र देव था । उनके पिता श्री विश्वनाथ दत्त कलकत्ते के एक प्रतिष्ठित वकील थेउनकी माता श्रीमती भुवनेश्वरी धर्म परायण महिला थी । नरेंद्र देव अपने माता-पिता के बड़े लाडले थे ।

a)स्वामी विवेकानंद का जन्म कब हुआ था?

b)विवेकानंद का बचपन का नाम क्या था ?

c)विवेकानंद के पिता क्या काम करते थे ?

d)विवेकानंद की माता के बारे में लिखिए ।


VII निम्नलिखित प्रश्नों के उत्तर ७-८ वाक्यों में लिखिए: 1x4=4

  20. निम्नलिखित कवितांश पूर्ण कीजिए।                                                  

    सच बोले --------------------------------

    -----------------------------------------------

    -----------------------------------------------

    -------------------------------तुरत उठाएँ ।

 21. दो दिन छुट्टि के लिए प्रधानाध्यापक को एक पत्र लिखिए। 1x4=4



Monday, September 11, 2023

akshayamrutha

 


ಅಕ್ಷಯಾಮೃತ  ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಹಿರಿಯಡ್ಕ  ಗುರುವಂದನಾ ಕಾರ್ಯಕ್ರಮ. ಗುರುಗಳಾದ ಬೆಲ್ಪತ್ರೆ ವಿಶ್ವನಾಥ್ ನಾಯಕ್, ಪೆರಣoಕಿಲ ರಂಗಪ್ಪ ನಾಯಕ್, ಪಟ್ಲ ಶ್ರೀಕಾಂತ್ ಪ್ರಭು ಅವರನ್ನು ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಸೊಸೈಟಿಯ ಅಧ್ಯಕ್ಷರಾದ ಶ್ರೀಕಾಂತ್ ಕಾಮತ್ ಮತ್ತು ನಿರ್ದೇಶಕರಾದ ಪ್ರಕಾಶ್ ನಾಯಕ್, ಪಳ್ಳಿ ರಮಾನಂದ ಪ್ರಭು, ರವೀಂದ್ರ ನಾಯಕ್ ಉಪಸ್ಥಿತರಿದ್ದರು. 🙏🏻






ಅಕ್ಷಯಾಮೃತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ರಿ) ನಿಯಮಿತ ಹಿರಿಯಡ್ಕ



ದಿನಾಂಕ 09-09-2023 ರಂದು ಶನಿವಾರ ಅಕ್ಷಯಾ ಮೃತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ದ್ವಿತೀಯ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಶ್ರೀ ಶ್ರೀಕಾಂತ ಕಾಮತ್ ರವರ ಅಧ್ಕಕ್ಷತೆಯಲ್ಲಿ ನಡೆಯಿತು. 


ಕಾರ್ಯಕ್ರಮವು ಶ್ರೀಮತಿ ಸಂಧ್ಯಾ ಕಾಮತ್ ರವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸಂಸ್ಥೆಯ ನಿರ್ದೇಶಕರಾದ ಶ್ರೀ ರವೀಂದ್ರ ಕುಮಾರ್ ಪ್ರಭು ಸ್ವಾಗತಿಸಿದರು. ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಶಶಿಕಾಂತ ನಾಯಕ್ ರವರು 2022 - 23ನೇ ಸಾಲಿನ ಆಯವ್ಯಯ ಆಸ್ತಿ ಜವಾಬ್ದಾರಿಯ ವಿವರ ಮಂಡಿಸಿದರು. ಸಭೆಯಲ್ಲಿ ಆಯವ್ಯಯವು ಸರ್ವಾನುಮತದಿಂದ ಅಂಗೀಕಾರಗೊಂಡಿತು. ನಂತರ 2023 - 24ನೇ ಸಾಲಿನ ಬಜೆಟ್ ಮಂಡಿಸಿದರು. ಸಭೆಯಲ್ಲಿ ಬಜೆಟ್ ಅಂಗೀಕಾರಗೊಂಡಿತು. 


ಸಭೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಶ್ರೀಯುತ ಬಾಲಕೃಷ್ಣ ನಾಯಕ್ ಹಾಗೂ ಕಲೆ ಸಾಹಿತ್ಯದ ಬಹುಮುಖ ಪ್ರತಿಭೆ  ಶ್ರೀಮತಿ ಕುಸುಮ ಕಾಮತ್ ಅವರನ್ನು ಸನ್ಮಾನಿಸಲಾಯಿತು.  


 ಸನ್ಮಾನಿತರ ಪರ ಶ್ರೀ ಬಾಲಕೃಷ್ಣ ನಾಯಕ್ ಮಾತನಾಡಿ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘಕ್ಕೆ ವಿಶೇಷ ಸೇವೆಯನ್ನು ಸಲ್ಲಿಸಿದ ರವೀಂದ್ರ ಪ್ರಭು ಕಡ್ತಲ, ಓಮೇಶ್ ನಾಯಕ್ ಶಿರ್ವ, ಸಂದೀಪ್ ನಾಯಕ್ ಪೆರಣಂಕಿಲ, ಸದಾನಂದ ನಾಯಕ್ ಕಳತ್ತೂರು ಇವರಿಗೆ ಗೌರವಾರ್ಪಣೆ ಮಾಡಲಾಯಿತು.


ಕಾರ್ಯಕ್ರಮದಲ್ಲಿ ಸೊಸೈಟಿಯ ಅಧ್ಯಕ್ಷರಾದ ಶ್ರೀಯುತ ಶ್ರೀಕಾಂತ್ ಕಾಮತ್ , ಉಪಾಧ್ಯಕ್ಷರಾದ ಶ್ರೀಯುತ  ಗಿರೀಶ್ ಪ್ರಭು ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರಾದ ಶ್ರೀ ಜನಾರ್ಧನ ಆರ್ ನಾಯಕ್, ಶ್ರೀ ಸುದರ್ಶನ ಪ್ರಭು , ಶ್ರೀ ರವೀಂದ್ರ ಕುಮಾರ್ ಪ್ರಭು, ಶ್ರೀಮತಿ ಸಂಧ್ಯಾ ಕಾಮತ್, ಶ್ರೀ ರಮಾನಂದ ನಾಯಕ್, ಶ್ರೀಮತಿ ವಿಜಯಲಕ್ಷ್ಮಿ  ಕಾರ್ಯನಿರ್ವಹಣಾಧಿಕಾರಿ ಶ್ರೀ ಶಶಿಕಾಂತ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶ್ರೀಕಾಂತ ಕಾಮತ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಯೋಜನೆಗಳ ಬಗ್ಗೆ ವಿವರಿಸಿದರು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿ ಸಂಸ್ಥೆಗೆ ಸಹಕಾರ ನೀಡಿದ ಎಲ್ಲ ಸದಸ್ಯರನ್ನು ಅಭಿನಂದಿಸಿದರು. 


 ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀಮತಿ ಕುಸುಮ ಕಾಮತ್ ಇವರಿಂದ ಮಿಮಿಕ್ರಿ ಮತ್ತು  ಸಂಗೀತ ಕಾರ್ಯಕ್ರಮ ನಡೆಯಿತು.


ನಿರ್ದೇಶಕರಾದ ಶಾಂತರಾಮ್ ಸಾಲ್ವಂಕರ್ ವಂದಿಸಿದರು ಶ್ರೀ ಸುದರ್ಶನ ಎಸ್ ಪ್ರಭು  ಕಾರ್ಯಕ್ರಮ ನಿರ್ವಹಿಸಿದರು. 





Friday, September 8, 2023

Bio data

       Myself

                                           




































                                                       


    



                     


                       


 





















SELF INFORMATION






ಹೆಸರು : ಶ್ರೀ ರವೀಂದ್ರ ಕುಮಾರ್ 


ಕರ್ತವ್ಯ ನಿರತ ಶಾಲೆ: GHS Rajeeva nagara Manipal Udupi


ವಿದ್ಯಾರ್ಹತೆ :B.Com, MA,B.ed,M.phill. Hindi Ratna, Hindi Praveena,PGDCA you,COMPUTER HARDWARE AND NET WORKING.


ಕರ್ತವ್ಯ ನಿರ್ವಹಿಸಿದ ಶಾಲಾ ವಿವರ:

  1. ಸರಕಾರಿ ಪದವಿ ಪೂರ್ವ ಶಾಲೆ ಕುಕ್ಕುಜೆ 29-01-2004 ರಿಂದ 26-06-2009. 

            SSLC ಪರೀಕ್ಷಾ ಫಲಿತಾಂಶ:

             2004-05- 100%

            2005 - 06- 100%

            2006-07-100%

            2007-08 - 100%

            2008-09- 86%

  1. ಸರಕಾರಿ ಸಂಯುಕ್ತ ಪ್ರೌಢ ಶಾಲೆ ರಾಜೀವ ನಗರ - 27-06-2009 ರಿಂದ….

           2009-10- 96%

           2010-11 -94%

           2011-12 -100%

           2012-13- 100%

           2013-14-100%

           2014-15-96%

           2015-16-100%

           2016-17-100%

           2017-18-100%

           2018-19-95%

           2019-20-100%

           2020-21-94%

           2021-22-92%


ಚಟುವಟಿಕೆಗಳು :

  1. ಸಂಪನ್ಮೂಲ ವ್ಯಕ್ತಿ : ಹಿಂದಿ ವಿಷಯದಲ್ಲಿ ಜಿಲ್ಲಾ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ 15 ವರ್ಷಗಳ ಸೇವೆ

  2. ಯಕ್ಷಗಾನ ಕಲಾ ಸೇವೆ :

 2004 ರಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಶ್ವೇತಕುಮಾರ ಚರಿತ್ರೆಯಲ್ಲಿ ಯಮನ ಪಾತ್ರ ನಿರ್ವಹಣೆ

ತದನಂತರ ದಶಾವತಾರ ಯಕ್ಷಗಾನ ಮಂಡಳಿ (ರಿ)ಕಾಜಾರಗುತ್ತು . ಇಲ್ಲಿ ಸದಸ್ಯರಾಗಿ ಯಕ್ಷಗಾನ ಕಲಾ ಸೇವೆ. ಪ್ರಸ್ತುತ ಭಾಗವತಿಗೆ ಅಧ್ಯಯನ ಹಾಗೂ ಶಾಲಾ ಮಕ್ಕಳಿಗೆ ಯಕ್ಷಗಾನ ತರಬೇತಿ.


https://lh4.googleusercontent.com/Vxv5hNH0pV6Zfn0jQNH67NIpZy-heB5jk2Mu3p8y0eKQecO_Kt0LSuP9rod04fkjDZ4gm8STNpmS-sjHltlsdQFY-2Eh2Ih-CJ5NczbnC5pWn7hmzvA2803OwPErknHjDAAYF0UuXdPC4yPPmtfXOw

  1. ನಾಟಕ ಕಲಾ ಸೇವೆ

ಭೂಮಿಗಿತ ಕಲಾ ವೇದಿಕೆ ಪಟ್ಲ - ಇದರ ಉಪಾಧ್ಯಕ್ಷನಾಗಿ ಸೇವೆ. ತಂಡದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯ. ತಂಡ ಕಳೆದ 10 ವರ್ಷಗಳಿಂದ ತುಳುಕೂಟ ಉಡುಪಿ (ರಿ) ಇವರ ನಾಟಕ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸುತ್ತಿದೆ

https://lh3.googleusercontent.com/8YqGJ5rSfavDZGl70KbFs-4xnzvteMhv4hKCw9iw2eGNEEl-SG4E8wa3LgFOTRgr6np-nwM6Dw_5oXdUIzie6rg4LmDa9zT1qxZLyXR_VKHN9fJV0I5GzKpcO2tnP8QX50b1aVLOaLYyyt1c8aFmsQhttps://lh6.googleusercontent.com/Hbry32acw6F3OtqTWl3GRRADW9lw7ZvAl6UQRfekj4EKZ9VqR83RLzR0PJLdMIBgqnTGJXW2m4EvnTh7S71PcaPKCHDbq5dnhRUW_a8brUNxuX48HU4wydBq77Bi2VXkT10nT34oaqsZ3zERttqQbhI

ಕಲಾಸಂಗಮ ಪರ್ಕಳ ಇವರ ತಂಡದ ವತಿಯಿಂದ "ಕುಂಕುಮ ಭಾಗ್ಯ " ನಾಟಕದಲ್ಲಿ ಅಭಿನಯ.



  1. ಕಿರುತೆರೆ ದಾರವಾಹಿಯಲ್ಲಿ ನಟನೆ:

 2009ರಲ್ಲಿ ಶಶಿ ಶಿರ್ಲಾಲ್ ರವರ ನಿರ್ದೇಶನದ ತಳು ಧಾರವಾಹಿ "ಕಾರ್ಣಿಕದ ಸತ್ಯೋಲು " ದಲ್ಲಿ ನಟನೆ. ಧಾರವಾಹಿ ಚಂದನ ವಾಹಿನಿಯಲ್ಲಿ ಪ್ರಸಾರ ಗೊಂಡಿತ್ತು.




  1. ಯೋಗ ಶಿಕ್ಷಣ ಯೋಗ ಶಿಕ್ಷಕರಾಗಿ ಸೇವೆ -

 2019 ರಿಂದ online ಯೋಗ ತರಬೇತಿ. ಹಾಗೂ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದೇನೆ. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸದಸ್ಯನಾಗಿ online ಯೋಗ ತರಗತಿ ನಡೆಸುತ್ತಾ ಬಂದಿರುತ್ತೇನೆ


https://lh5.googleusercontent.com/Pf995c4DsJhes_vl4UkenmD7NO8gCcqtOZ8v7RRT5dM_9_udYyiagZpl6krGtKrPpJCskuTCw5mFzaA9GTzyT3msZfSVbBauqGu2Zjpfe86OPucv9d0iJtcq9joD4KurUjT6P3wk6g1IV77ATs8E654https://lh5.googleusercontent.com/PFjRvmT1Bp3vbOXQJVMZrXYxMC4XNu-GHMTGMhuUz9pfbTFQGXJqo-4ABgvZUJiFOka4mRegYjRVKMJn9AWgLm5oApj_PtM1HLontLLoH4LWEZ29Kf79OYcO1oGUTHernkVHXNbsrOqqrfCEBhT9GDohttps://lh4.googleusercontent.com/hVe-h07boPVuQ3-OLECobJxFt2daQ9LicGV2xynbguQ0T7IL_Ebyudq1mggsVr3ByPuWc9a-TetD02Ov2EKweAZcjj944GqxNjD6GmyzzQ1xZCrX3Na8YaQ0lhgzJElctBYQBmY0HJL-THaye78UXyY



ಹಿಂದಿ ವಿಷಯಕ್ಕೆ ಸಂಬಂಧಿಸಿದಂತೆ ನನ್ನದೇ ಆದ website (blog).

raviprathi.blogspot.com 

kannadahindinews.blogspot.com


[8/26, 20:54] Ravi Bsnl: https://newshindikannada2020.blogspot.com/2020/09/hindi-kavitha.html?m=1


[8/26, 20:59] Ravi Bsnl: https://newshindikannada2020.blogspot.com/2020/09/general-knowldge.html?m=1


[8/26, 20:59] Ravi Bsnl: https://newshindikannada2020.blogspot.com/2020/09/hindi-kahaniya.html?m=1


[8/26, 21:00] Ravi Bsnl: https://newshindikannada2020.blogspot.com/2020/12/blog-post.html?m=1


[8/26, 21:01] Ravi Bsnl: https://newshindikannada2020.blogspot.com/2020/12/10th-hindi-grammar.html?m=1


[8/26, 21:04] Ravi Bsnl: https://newshindikannada2020.blogspot.com/2021/02/digital-videos.html?m=1


[8/26, 21:05] Ravi Bsnl: https://newshindikannada2020.blogspot.com/2021/02/blog-post.html?m=1


[8/26, 21:06] Ravi Bsnl: https://newshindikannada2020.blogspot.com/2021/05/yogasans.html?m=1


[8/26, 21:07] Ravi Bsnl: https://newshindikannada2020.blogspot.com/2021/08/blog-post.html?m=1


[8/26, 21:09] Ravi Bsnl: https://newshindikannada2020.blogspot.com/2021/08/blog-post_24.html?m=1


[8/26, 21:10] Ravi Bsnl: https://newshindikannada2020.blogspot.com/2021/09/blog-post_13.html?m=1


[8/26, 21:13] Ravi Bsnl: https://newshindikannada2020.blogspot.com/2022/03/blog-post.html?m=1


[8/26, 21:15] Ravi Bsnl: 

https://newshindikannada2020.blogspot.com/2022/03/blog-post.html?m=1


E- library prepared by me for student :


https://newshindikannada2020.blogspot.com/p/eliabrary.html?m=1









SSLC TIME TABLE _ 2023

TOPPER IN PUC EXAM RESULT

           KARNATAKA PUBLIC SCHOOL HIRIADKA                      🌟Congratulations🌟 ಉಡುಪಿ: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಇತ್ತೀಚೆಗೆ ಪ್ರಕಟಿಸಿ...